ಕಕೂನು ಉತ್ಪಾದನೆ ಯ ಆರ್ಥಿಕತೆ ಬಗ್ಗೆ ತಿಳಿಸಲಾಗಿದೆ.
ಮುಂಗಾರು ಮತ್ತು ಮುಂಗಾರಿನ ನಂತರ ಈ ಕೀಟದ ಹಾವಳಿ ಕಂಡುಬರುತ್ತದೆ.
``ಡರ್ಮೆಸ್ಟೆಸ್ ಏಟರ್'' ಮತ್ತು ``ಲೇಬಿಯಾ ಅರಾಖಿಡಿಸ್'' ಎಂಬ ಕಪ್ಪು ಜೀರುಂಡೆ ಮತ್ತು ಕೊಂಡಿ ಹುಳುಗಳು ಬಿತ್ತನೆ ಕೋಠಿಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡುತ್ತವೆ.
ವಿವಿಧ ಮಾದರಿಯ ಚಂದ್ರಿಕೆಗಳು ಮತ್ತು ಅವುಗಳ ಬಳಕೆ
ಚಾಕಿ ಎಂದರೆ ರೇಷ್ಮೆ ಹುಳು ಸಾಕಣೆಯ ಮೊದಲೆರಡು ಹಂತಗಳು. ಚಾಕಿ ಹುಳುಗಳನ್ನು ಕ್ರಮವಾಗಿ ಸಾಕದಿದ್ದರೆ,ಮುಂದಿನ ಹಂತದ ಬೆಳೆ ನಷ್ಟವಾಗುವುದು. ಆದ್ದರಿಂದ ಚಾಕಿಯು ಅತ್ಯಂತ ಸೂಕ್ಷ್ಮವಾದ ಅವಧಿಯಾಗಿದೆ. ಆಗ ನಿಗದಿ ಪಡಿಸಿದ ಉಷ್ಣತೆ ಮತ್ತು ತೇವಾಂಶ , ಸ್ವಚ್ಛ ಪರಿಸ್ಥಿತಿ, ಗುಣ ಮಟ್ಟದ ಮೃದು ಎಲೆಗಳು, ಉತ್ಪಾದನೆ ಸೌಲಭ್ಯಗಳು ಎಲ್ಲಕ್ಕೂ ಮಿಗಿಲಾಗಿ ತಾಂತ್ರಿಕ ಕೌಶಲ್ಯ ಅಗತ್ಯ.
ಗುಣಮಟ್ಟದ ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆ ಗಮನದಲ್ಲಿಟ್ಟುಕೊಂಡು ರೇಷ್ಮೆ ಸಂಶೋಧನಾಲಯಗಳು ರೇಷ್ಮೆ ಹುಳುವಿನ ಹಲವಾರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿವೆ.
ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷಧ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸ ಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.
ತುಮಕೂರು ಜಿಲ್ಲೆಯ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಸೂಕ್ತವಾಗಿದೆ. ವರ್ಷಧ ಎಲ್ಲಾ ಕಾಲದಲ್ಲೂ ಹಿಪ್ಪುನೇರಳೆ ಬೆಳೆಸಿ ರೇಷ್ಮೆ ಗೂಡು ಉತ್ಪಾದಿಸ ಬಹುದಾಗಿದೆ. ಒಂದು ಎಕರೆ ಹಿಪ್ಪುನೇರಳೆ ಬೇಸಾಯದಿಂದ ವರ್ಷವಿಡೀ ಸರಾಸರಿ 5 ಮಂದಿಗೆ ಉದ್ಯೋಗ ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ಜೊತೆಗೆ ನೂತನ ತಾಂತ್ರಿಕತೆಗಳನ್ನೊಳಗೊಂಡ ರೇಷ್ಮೆ ಹುಳು ಸಾಕಾಣಿಕೆ ಬಹು ಮುಖ್ಯ ಪಾತ್ರವಹಿಸುತ್ತದೆ.
ಹಿಪ್ಪುನೇರಳೆ ತೋಟವನ್ನು ಒಮ್ಮೆ ನಾಟಿ ಮಾಡಿದಲ್ಲಿ ಸೂಕ್ತ ಬೇಸಾಯ ಕ್ರಮಗಳೊಂದಿಗೆ 15-20 ವರ್ಷಗಳವರೆಗೆ ಸತತವಾಗಿ ಇಳುವರಿಯನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯಬಹುದು.
ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ.
ಕಡಿಮೆ ಕಾರ್ಮಿಕ ವೆಚ್ಚ, ಗುಣಮಟ್ಟದ ಅಧಿಕ ಗೂಡಿನ ಇಳುವರಿ ಗಮನದಲ್ಲಿಟ್ಟುಕೊಂಡು ರೆಂಬೆ ಪದ್ಧತಿಯ ಹುಳು ಸಾಕಾಣಿಕಾ ವಿಧಾನವನ್ನು ಉಷ್ಣವಲಯದ ಪ್ರದೇಶಕ್ಕೆ ಹೊಂದುವಂತೆ ಅಭಿವೃದ್ಧಿಪಡಿಸಿ ರೇಷ್ಮೆ ಬೆಳೆಗಾರರ ಅನುಸರಣೆಗಾಗಿ ಶಿಫಾರಸ್ಸು ಮಾಡಲಾಗಿದೆ.
ರೋಗಾಣುವಿನಿಂದ ಜೀವಿಗಳಲ್ಲಿ ಉಂಟಾಗುವ ಅಸ್ವಾಭಾವಿಕ ಏರುಪೇರಿನ ಲಕ್ಷಣಗಳನ್ನು ‘ರೋಗ’ ಎಂದು ಕರೆಯಬಹುದು. ಪ್ರತಿಯೊಂದು ರೋಗಗಳಿಗೂ ನಿರ್ದಿಷ್ಟ, ಪ್ರತ್ಯೇಕ ರೋಗಲಕ್ಷಣಗಳಿರುತ್ತವೆ.
ರೋಗಾಣುವಿನಿಂದ ಜೀವಿಗಳಲ್ಲಿ ಉಂಟಾಗುವ ಅಸ್ವಾಭಾವಿಕ ಏರುಪೇರಿನ ಲಕ್ಷಣಗಳನ್ನು ‘ರೋಗ’ ಎಂದು ಕರೆಯಬಹುದು. ಪ್ರತಿಯೊಂದು ರೋಗಗಳಿಗೂ ನಿರ್ದಿಷ್ಟ, ಪ್ರತ್ಯೇಕ ರೋಗಲಕ್ಷಣಗಳಿರುತ್ತವೆ.
ಯಶಸ್ವಿ ರೇಷ್ಮೆ ಹುಳು ಸಾಕಣೆಗೆ ರೋಗಮುಕ್ತ ಪರಿಸರ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನಷ್ಟೇ ಪ್ರಾಮುಖ್ಯ. ಏಕಕೋಶ ಜೀವಿ, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬರುತ್ತವೆ.
ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲ.
ಹಿಪ್ಪೆ ನೇರಳೆ ಬೆಳೆ ರೇಷ್ಮೆ ಹುಳು ಸಾಕಣೆ ಬಗ್ಗೆ ವಿವರಿಸಲಾಗಿದೆ.